Slide
Slide
Slide
previous arrow
next arrow

ಕರಿಕಾನಿನಲ್ಲಿ ದೀಪೋತ್ಸವ ಸಂಪನ್ನ

300x250 AD

ಹೊನ್ನಾವರ: ತಾಲೂಕಿನ ಅರೇಅಂಗಡಿ ಶ್ರೀ ಕರಿಕಾನ ಪರಮೇಶ್ವರಿ ಮಹದ್ವಾರದ ಮುಂಭಾಗ ಅಯೋಧ್ಯಾ ರಾಮಮಂದಿರದ ನಿರ್ಮಾಣದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ನೇರವೇರಿತು. ದ್ವಾರದ ಮುಂಭಾಗದಲ್ಲಿ ಶ್ರೀ ರಾಮ ಭಾವಚಿತ್ರದ ಮುಂಭಾಗದಲ್ಲಿ ಜರುಗಿದ ದೀಪೋತ್ಸವಕ್ಕೆ ನಿವೃತ್ತ ಸೈನಿಕರಾದ ಸುಬ್ರಹ್ಮಣ್ಯ‌ ಶೆಟ್ಟಿ ಚಾಲನೆ ನೀಡಿದರು. ನೂರಕ್ಕೂ ಅಧಿಕ ಮಹಿಳೆಯರು, ಮಕ್ಕಳು, ಸಾರ್ವಜನಿಕರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ದೀಪೋತ್ಸವ ವಿಶೇಷ ಪೂಜೆ, ಆಗಮಿಸಿದ ಭಕ್ತಾದಿಗಳಿಗೆ ಆಡಳಿತ ಮಂಡಳಿಯವರು ಪ್ರಸಾದ ಭೋಜನದ ವ್ಯವಸ್ಥೆ ಕಲ್ಪಿಸಿದ್ದರು. ಪ್ರೇರಣಾ ಪೌಂಡೇಶನ ಈ ಕಾರ್ಯಕ್ರಮ ಆಯೋಜಿಸಿತ್ತು.

300x250 AD
Share This
300x250 AD
300x250 AD
300x250 AD
Back to top